important-news
Sirsi:ಕೇವಲ ಅಧಿಕಾರ ಮತ್ತು ಹಣ ಮಾಡುವುದೇ ಇವತ್ತಿನ ರಾಜಕೀಯ ಸಿದ್ದಾಂತ-ಆರ್.ವಿ ದೇಶಪಾಂಡೆ
ಕಾರವಾರ /sirsi :- ಇಂದು ರಾಜಕೀಯದಲ್ಲಿ ಸಿದ್ದಾಂತ ಎಂಬುವುದು ಉಳಿದಿಲ್ಲ,ಕೇವಲ ಅಧಿಕಾರ ಮತ್ತು ಹಣ ಮಾಡುವುದೇ ಇವತ್ತಿನ ಸಿದ್ದಾಂತವಾಗಿದೆ,ಯಾರೂ ಯಾವಾಗ ಬೇಕಾದಾಗ ಯಾವ ಪಕ್ಷಕ್ಕೆ ಬೇಕಾದ್ರೂ ಹೋಗಬಹುದಾಗಿದೆ.10:23 PM Apr 13, 2025 IST