local-story
Good News: ಕಾರವಾರದಲ್ಲಿ ನಾಳೆ ಉದ್ಘಾಟನೆಗೊಳ್ಳಲಿದೆ MedSquare Hospital | ಏನಿದರ ವಿಶೇಷ ಇಲ್ಲಿದೆ ವಿವರ
ಅನಾದಿಕಾಲದಿಂದ ಆಯುರ್ವೇದ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಆದರೇ ವೇಗ ಪಡೆದುಕೊಂಡ ಬದುಕಿನಲ್ಲಿ ಎಲ್ಲವೂ ಮೊದಲು ಎಂಬ ಹಪಹಪಿ ತನಕ್ಕೆ ಬಿದ್ದ ನಾವುಗಳು ಭಾರತದ ಪ್ರಾಚೀನ ಚಿಕಿತ್ಸಾ ಪದ್ದತಿಗಳನ್ನು ಮೂಲೆಗುಂಪು ಮಾಡಿದ್ದೇವೆ. ಆದರೇ ಎಲ್ಲಿ ಕೋವಿಡ್ ನಂತಹ ಮಾರಕ ಕಾಯಿಲೆ ಆವರಿಸಿತೋ ನಮ್ಮ ಪಾರಂಪರಿಕ ಪದ್ದತಿ ಚಿಕಿತ್ಸೆಯ ಮಹತ್ವ ಅರಿವಾಗುವಂತಾಯಿತು.06:59 PM Mar 20, 2025 IST