crime-news
Siddapura ಅಯ್ಯಪ್ಪ ಸ್ವಾಮಿ ಜಾತ್ರೆಯಲ್ಲಿ ಕಾರು ಹರಿಸಿದ ರೋಷನ್ -ಉದ್ದೇಶಪೂರ್ವಕವಾಗಿ ಮಾಡಿದನಾ? ಜನ ಏನಂದ್ರು?
Siddapura news :- ಸಿದ್ದಾಪುರ ಅಯ್ಯಪ್ಪ ಸ್ವಾಮಿ ಭಕ್ತರ ಮೇಲೆ ಮದ್ಯ ಸೇವಿಸಿ ಕಾರು ಹರಿಸಿದ ಪ್ರಕರಣ ಇದೀಗ ಟ್ವಿಷ್ಟ್ ಪಡೆದುಕೊಂಡಿದೆ.ಆರೋಪಿ ರೋಷನ್ ಪರ್ನಾಂಡಿಸ್ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗುದ್ದು ಕಲಂ 281, 125(ಎ),125(ಬಿ),105 ಭಾರತೀಯ ನ್ಯಾಯ ಸಂಹಿತೆ 2023 ನಡಿ ಪ್ರಕರಣ ವನ್ನು ಪೊಲೀಸರು (police)ದಾಖಲಿಸಿಕೊಂಡಿದ್ದಾರೆ06:35 PM Jan 15, 2025 IST